Loading Events

« All Events

  • This event has passed.

ವಾಕ್ ದೋಷ ಪರಿಹಾರ

ಏಪ್ರಿಲ್ 13, 2024

ಈ ಬರುವ 13ನೇ ತಾರೀಕು ಶನಿವಾರ, ಬೆಳಿಗ್ಗೆ 11 ಗಂಟೆಗೆ ತರವಾಡು ಮನೆಯಲ್ಲಿ ನಡೆಯಲಿದೆ.

ಕಾರ್ಯಕ್ರಮ ವಿವರ:

  1. ಹಾಲು-ನೀರು ಬಿಡುವುದು (ಮಂಚದಲ್ಲಿ ಮತ್ತು ತುಳಸಿ ಕಟ್ಟೆಯಲ್ಲಿ).

  2. ಪುಂಡಿ ಹಣ, ನಾಲಗೆ, ಕೈ ಪ್ರತಿರೂಪ ಎಲ್ಲರ ತಲೆಗೆ ಒಂದು ಸುತ್ತ ತಂದು ಕಳಸಕ್ಕೆ ತುಂಬುವುದು.

  3. ಶೇಕರಿಸಿದ ಹಾಲು-ನೀರನ್ನು ತೀರ್ಥವಾಗಿ ಸೇವಿಸುವುದು.

ನಿಮ್ಮ ಉಪಸ್ಥಿತಿ ಮತ್ತು ಸಹಕಾರ ನಿರೀಕ್ಷಿಸುತ್ತೇವೆ.

ಕಾರ್ಯಕ್ರಮ:

  • ಪುಂಡಿ ಹಣ ಕಳಸಕ್ಕೆ ತುಂಬುವುದು.

  • ಹಾಲು-ನೀರು ಸೇರಿಸುವ ಮೂಲಕ ವಾಕ್ ಪರಿಹಾರ ಮಾಡಿಕೊಳ್ಳುವುದು.

4ನೇ ತಲೆಮಾರಿನ ಎಲ್ಲರ ಮನೆಯಿಂದ ಪುಂಡಿ ಹಣ ಸೇರುವಂತೆ ಮಾಡಿಕೊಳ್ಳುವೆವು. 🙏🏻
ಬರದಿದ್ದರೆ, ಅವರ ಪರವಾಗಿ ನಾವು ಕುಟುಂಬದ ಒಳಿತಿಗಾಗಿ ಈ ಕಾರ್ಯ ಮಾಡುತೇವೆ. 👍🏻

ದೇವಸ್ಥಾನಕ್ಕೆ ಅನುಕೂಲ ಇರುವವರು ಹಾಜರಾಗಬಹುದು. 👍🏻

Details

Date:
ಏಪ್ರಿಲ್ 13, 2024
Event Categories:
,

Organizer

ಮಾವಂಜಿ ಮದುವೆಗದ್ದೆ ತರವಾಡು ದೈವಸ್ಥಾನ
Phone
9900106608
Email
rajanikanth689@gmail.com

Venue

ಮಾವಂಜಿ ಮದುವೆಗದ್ದೆ ತರವಾಡು ದೈವಸ್ಥಾನ
Mavanji Maduvegadde Daivastana
Mandekolu, Sullia, Karnataka 574239 India
+ Google Map

ಹೆಚ್ಚಿನ ವಿವರಗಳಿಗಾಗಿ WhatsApp ಅಥವಾ +91 99001 06608 ಗೆ ಕರೆ ಮಾಡಿ

Enable Notifications OK No thanks