
- This event has passed.
ವಯನಟ್ ಕುಲವನ್ & ವಿಷ್ಣುಮೂರ್ತಿ ಪ್ರತಿಷ್ಠಾಪನೆ
ಮಾರ್ಚ್ 23
ಮಾರ್ಚ್ 23 – ಪ್ರಮುಖ ಘಟನೆಗಳು
✅ ಕುಟುಂಬದ ಹಿರಿಯರು ಭಾಗವಹಿಸಿದ ಕ್ಷಣಗಳು
🔹 ಮೀನಾಕ್ಷಿ ದೊಡ್ಡಮ್ಮ, ಗಿರಜಾ ಅತ್ತೆ, ಚಂದ್ರವತಿ ಚಿಕಮ್ಮ, ಮತ್ತು ಕುಟುಂಬದ ಸೊಸೆಯಂದಿರು ಹಾಗೂ ಪುಳ್ಳಿಗಳು ಈ ಪವಿತ್ರ ಕಾರ್ಯದಲ್ಲಿ ಪಾಲ್ಗೊಂಡರು.
✅ ಶಿಲ್ಪಿ ಪ್ರಶಾಂತ್ ಮುಂಡೂರ್ ಅವರ ಕೊಡುಗೆ
🔹 ನಮ್ಮ ನಾಗ ಮತ್ತು ದೈವದ ಕಲ್ಲುಗಳು, ಚಾವಡಿ ಕಲ್ಲಿನ ದ್ವಾರಾ ಅವರು ನಿರ್ಮಿಸಿದರು.
✅ ವಯನಟ್ ಕುಲವನ್ & ವಿಷ್ಣುಮೂರ್ತಿ ಪ್ರತಿಷ್ಠಾಪನೆ
🔹 ನಮ್ಮ ಕುಟುಂಬ ಭಕ್ತಿಯಿಂದ ಚಾವಡಿ ಅಭಿವೃದ್ಧಿಗೆ ಆಶೀರ್ವಾದ ಕೋರಿ ಪ್ರಾರ್ಥನೆ ಸಲ್ಲಿಸಿದೆ.
✅ ಕುಟ್ಟಿ ಹಾಕುವ ದಿನದ ಮಹತ್ವ
🔹 ಚಿದಾನಂದ ಚಿಕ್ಕಪ್ಪ ಅವರಿಂದ ನಾಗ ಕಲ್ಲುಗಳನ್ನ ನೀರಿಗೆ ಹಾಕುವ ಕಾರ್ಯ ನೆರವೇರಿತು.
🔹 ಕುಟುಂಬದ ದೈವ ಚಾವಡಿಯ ಮುಹೂರ್ತದ ಕಲ್ಲು ಹಾಕುವುದು ಭಾಗ್ಯವಂತ ಕ್ಷಣವಾಯಿತು.
✅ ಶ್ರಮದಾನ – ಧನ್ಯವಾದಗಳು
🔹 ಬೆಳಿಗ್ಗೆ ತಿಂಡಿ & ಚಹಾ: ಸುಜಾತಾ ಚಂದ್ರಕಾಂತ್
🔹 ಮಧ್ಯಾಹ್ನ ಊಟ: ನಿರಂಜನ & ಪ್ರೇಮಲತಾ
ಹೆಚ್ಚಿನ ವಿವರಗಳಿಗಾಗಿ WhatsApp ಅಥವಾ +91 99001 06608 ಗೆ ಕರೆ ಮಾಡಿ